ºÁªÉÃj f¯Éè ¥ÉÆ°Ã¸ï.
C¥ÀgÁzsÀUÀ¼À ¸ÀÄ¢Ý.
¢£ÁAPÀ 15-07-2014.
GgÀ®Ä ºÁQPÉÆAqÀÄ CvÀäºÀvÉå ²UÁÎAªÀ ¥Éưøï
oÁuÉ ªÁå¦Û ºÀÄ®UÀÆgÀ UÁæªÀÄzÀ ªÀÄÈvÀ£À ªÀÄ£ÉAiÀÄ°è ªÀÄÈvÀ §¸ÀªÀgÁd qÁPÀ¥Àà ±ÉÃgÀSÁ£É
ªÀAiÀiÁ 32 ªÀµÀð¸Á:ºÀÄ®UÀÆgÀ ಬಸವರಾಜ ತಂದೆ ಡಾಕಪ್ಪ ಶೇರಖಾನಿ ವಯಾ 32 ವರ್ಷ ಇವರು ಸರಾಯಿ ಕುಡಿಯುವ ಚಟದವನಿದ್ದು, ಅಲ್ಲದೇ ಈ ಹಿಂದೆ ಶ್ರೀರಾಮ ಪೈನಾನ್ಸದಲ್ಲಿ ಸಾಲಮಾಡಿ ಟಾಟಾ ಎಸಿಇ ವಾಹನ ಖರಿದಿಸಿದ್ದು, ಸದರ ಸಾಲವನ್ನು ಸಂಪೂರ್ಣ ಮರುವಪಾವತಿ ಮಾಡದೇ ಇದ್ದುದರಿಂದ
ಪೈನಾನ್ಸದವರು ಮೇಲಿಂದ ಮೇಲೆ ನೋಟಿಸ ಕಳಿಸುತ್ತಿದ್ದು, ಅಲ್ಲದೇ ಮಾನ್ಯ ನ್ಯಾಯಾಲಯದ ವಾರೆಂಟ್ ಸಹ ತೆಗೆಸಿದ್ದರಿಂದ, ತನಗೆ ಅರೆಸ್ಟ ಮಾಡಿಕೊಂಡು ಹೋಗಿ ಜೈಲುನಲ್ಲಿಡುತ್ತಾರೆ ಅಂತಾ ತನ್ನ ಗಂಡ ಮಾನಸಿಕ ಮಾಡಿಕೊಂಡು
ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿವಸ ದಿನಾಂಕ:14/07/2014 ರಂದು ಮದ್ಯಾಹ್ನ 12-30 ಗಂಟೆಯಿಂದ 1-10 ಗಂಟೆಯ ನಡುವಿನ ಅವಧಿಯಲ್ಲಿ, ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ತನ್ನಷ್ಟಕ್ಕೆ ತಾನೇ ಮನೆಯ ಹಂಚಿನ ತಾಟಿನ ಎಳೆಗೆ ಉರುಲು
ಹಾಕಿಕೊಂಡು ಸತ್ತಿರುತ್ತಾನೆ ವಿನಃ ಈ ಬಗ್ಗೆ ಯಾರ ಮೇಲೂ ಸಂಶಯವಿರುವದಿಲ್ಲಾ CAvÀ
ªÀÄÈvÀ£À ºÉAqÀw ²æÃªÀÄw C£ÀߥÀÆtð PÉÆA §¸ÀªÀgÁd ±ÉÃgÀSÁ£É EªÀgÀÄ ªÀgÀ¢AiÀÄ£ÀÄß
PÉÆnÖzÀÄÝ EzÀ£ÀÄß ¦.J¸ïL ²UÁÎAªÀ ¥Éưøï oÁuÉ EªÀgÀÄ
¥ÀæPÀgÀtªÀ£ÀÄß zÁR® ªÀiÁrPÉÆAqÀÄ vÀ¤SÉ PÉÊPÉÆArgÀĪÀgÀÄ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ