ಬುಧವಾರ, ಸೆಪ್ಟೆಂಬರ್ 14, 2016

Haveri Dist. Crime News on Sep 13, 2016

f¯Áè ¥Éưøï PÁAiÀiÁð®AiÀÄ ºÁªÉÃj
¢£ÁAPÀ: 13-09-2016
C¥ÀgÁzsÀUÀ¼À ¸ÀÄ¢Ý.
ಅಕ್ರಮ ಮರುಳು ಸಾಗಣೆಃ- ದಿನಾಂಕ:13-09-2016 ರಂದು ಸಂಜೆ 07:45 ಗಂಟೆ ಸುಮಾರಿಗೆ ಟ್ಯಾಕ್ಟರ ಇಂಜೀನ ನಂ ಎಸ್ 325 064647 ಮತ್ತು ಟ್ರೇಲರ್ ನಂ ಕೆ 27 ಟಿ 5879 ನೇದ್ದಲ್ಲಿ ಆರೋಪಿಗಳಾದ 1) ಕರಬಸಪ್ಪ ನಂದೆಪ್ಪ ಅಗಸಿಬಾಗಿಲ ಮತ್ತು 2) ಮಲ್ಲಿಕಾರ್ಜುನ ಭರಮರೆಡ್ಡಿ ಅಗಸಿಬಾಗಿಲ ಸಾ||ಕೂಲಿ ತಾ||ರಾಣೆಬೆನ್ನೂರ ಇವರಿಬ್ಬರೂ ಸೇರಿಕೊಂಡು ಟ್ಯಾಕ್ಟರದಲ್ಲಿ 2 ಕ್ಯೂಬಿಕದಷ್ಟು ಸರಕಾರಿ ಬೆಲೆ 1800-00 ರೂಗಳಷ್ಟು ಮರಳನ್ನು ಕುಪ್ಪೇಲೂರ ಕುಮದ್ವತಿ ನದಿಯಲ್ಲಿ ಕಳವು ಮಾಡಿ , ಯಾವುದೇ ಪ್ರಾದೀಕಾರದಿಂದಾ ಪಾಸ್ ಪರ್ಮಿಟ ಪಡೆಯದೇ, ಲೋಡ ಮಾಡಿಕೊಂಡು ಹೋಗುವ ಕಾಲಕ್ಕೆ ದಾಳಿ ಮಾಡಿದಾಗ ಸಿಕ್ಕ ಅಪರಾಧ.
ಅತೀಯಾಗಿ ಸಾರಾಯಿ ಕುಡಿದು ಸಾವುಃ- ಮೃತ:ಕೆ.ನಾರಾಯಣ್ ತಂದೆ ಕೂಸಣ್ಣ ವಯಾ:51 ವರ್ಷ ಸಾ:ಕರ್ಜಾ ಕಳತೂರ. ಪೋಸ್ಟ:ಸಂತೇಗಟ್ಟೆ ತಾ:ಜಿ:ಉಡುಪಿ ಇವರು ಸುಮಾರು ವರ್ಷಗಳಿಂದ ಅತಿಯಾಗಿ ಸರಾಯಿ ಕುಡಿಯುತ್ತಾ ಬಂದಿದ್ದು ಅಲ್ಲದೆ ದಿನಾಂಕ:12/09/2016 ರಂದು ರಾತ್ರಿ ಅತೀಯಾಗಿ ಸರಾಯಿ ಕುಡಿದು ಮರಳಿ ಮನೆಗೆ ಹೋಗಲು ಆಗದೇ ಕುಮಾರಪಟ್ಟಣಂ ಚೆಕ್ಪೋಸ್ಟ ಹತ್ತಿರ ಅಜಯ್ ಬಾರ್ ಮುಂದಿನ ಶೆಡ್ ಹತ್ತಿರ ಮಲಗಿ ರಾತ್ರಿ ಚಳಿಯಲ್ಲಿ ನಡುಗಿ ದಿವಸ ದಿನಾಂಕ:13/09/2016 ರಂದು ಬೆಳಗಿನ 05:00 ಗಂಟೆಯ ಸುಮಾರಿಗೆ ಸ್ಥಳದಲ್ಲಿಯೇ ಮರಣ ಹೊಂದಿದ್ದು ಅದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ