ಬುಧವಾರ, ಸೆಪ್ಟೆಂಬರ್ 14, 2016

Haveri Dist. Crime News on Sep 14, 2016



f¯Áè ¥Éưøï PÁAiÀiÁð®AiÀÄ ºÁªÉÃj
¢£ÁAPÀ: 14-09-2016
C¥ÀgÁzsÀUÀ¼À ¸ÀÄ¢Ý.

ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಸಾವುಃ- ದಿನಾಂಕಃ13-09-2016 ರಂದು ರಾತ್ರಿ ಬ್ಯಾಡಗಿ ಶಹರದ ನೆಹರೂ ನಗರದ  ಗಣಪತಿ ವಿಸರ್ಜನೆ ವೇಳೆ ಶ್ರೀ.ಶಶಿಧರ ಕಬ್ಬೂರ ಸಾ||ಬ್ಯಾಡಗಿ ಇವರ ಮಗನಾದ ನವೀನ ಈತನು ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರವಣಿಗೆ ಮಾಡುತ್ತಾ ದಿನಾಂಕಃ14-09-2016 ರಂದು ಬೆಳಗಿನ 00-30 ಗಂಟೆ ಸುಮಾರಿಗೆ ಗಣಪತಿಯನ್ನು ಕಾಕೋಳ ರಸ್ತೆಯಲ್ಲಿರುವ ಗೊಂದೇರ ಗುಂಡಿಯಲ್ಲಿ ವಿಸರ್ಜನೆ ಮಾಡುವ ಕಾಲಕ್ಕೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ  ಈಜು ಬಾರದೇ ಇದ್ದುದರಿಂದಾ ಮೃತ ಪಟ್ಟಿದ್ದು ನನ್ನ ಮಗನ ಶವವನ್ನು ಈಜುಗಾರರ ಸಹಾಯದಿಂದಾ ಹುಡುಕಾಡಿಸಿದ್ದು  ದಿವಸ ಮುಂಜಾನೆ 11-10 ಗಂಟೆ ಸುಮಾರಿಗೆ ಸಿಕ್ಕಿದ್ದು ನನ್ನ ಮಗನ ಮರಣದಲ್ಲಿ ಯಾವುದೇ ಸಂಶಯ ಇರುವದಿಲ್ಲಾ.  ಅಂತಾ ವರದಿ ನೀಡಿದ್ದು ಇರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ